ಭಕ್ತಿ - ಭಗವನ್ನಾಮ ಸಂಕೀರ್ತನೆಯ ಮಹತ್ವ
ಭಕ್ತಿ - ಈದಿನ,ಈಕ್ಷಣ ನಾವೇನು ಮಾಡಬಹುದು
ಸಿಡ್ನಿಗೆ ಪ್ರವಾಸ ಪ್ರಯುಕ್ತ ಆಗಾಗ್ಗೆ ಬಂದು ಹೋಗುವ ಶ್ರೀ ಭವಾನಿ ಶಂಕರ್ ಶ್ರೀ ರಾಮಕೃಷ್ಣ ಆಶ್ರಮದ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡವರು, ಕನ್ನಡ ಸಾಹಿತ್ಯಾಸಕ್ತರಾದ ಇವರು ಆಧ್ಯಾತ್ಮ ಲೇಖನಗಳನ್ನೂ ಬಿಡುವಿನ ವೇಳೆ ಬರೆಯುವ ಹವ್ಯಾಸ ಹೊಂದಿದ್ದಾರೆ.